ಸ್ನೇಹ ಅಮರ:
ಸದ್ದಿಲ್ಲದೇ ಶುರುವಾದ ಮಳೆಗೆ ಕೈಯೊಡ್ಡಿದಾಗ,
ಮುಂಗೈಗೆ ಜಾ...: ಸದ್ದಿಲ್ಲದೇ ಶುರುವಾದ ಮಳೆಗೆ ಕೈಯೊಡ್ಡಿದಾಗ, ಮುಂಗೈಗೆ ಜಾರಿದ ಆಲಿಕಲ್ಲು ನೀನು; ಆ ತಂಪಾದ ಸ್ಪರ್ಶಹಿತ ಸವಿದ ಕ್ಷಣವನು, ಏನೆಂದು ಬಣ್ಣಿಸಲಿ ನಾನು. ಚುಮು ಚುಮು ಮು...
ಸ್ವಾಗತ
Thursday, August 25, 2011
Saturday, August 13, 2011
ಮೌನದೊಳಗಿನ ಬೆಂಕಿ
ಈ ನೆಲದ ಎದೆಯಲ್ಲಿ ಬೆಂಕಿ
ಉರಿವ ಧಗೆಯಲ್ಲಿ
ಕಳಚಿ ಬಿದ್ದ ಗೂಡು
ಹಕ್ಕಿ ನಿಟ್ಟುಸಿರು,
ಸಾವು, ಸೇಡು ಕೂಗು.
ಹೆಪ್ಪುಗಟ್ಟಿದ ಮೌನ
ಹೆಡೆಯಾಡುವ ಹೊಗೆ
ಜೀವ ಬೇಡುತ್ತದೆ ಇರುಳಿಗೆ
ಹೆಜ್ಜೆ ಹಾಕುವ ಹಗಲು
ಸಂಜೆ ಸರಹೊತ್ತಿನಲ್ಲಿ
ಸತ್ತು ಹೋದವು ಹೂವು,
ಮುಂದುವರಿಯುವುದು...!
ಉರಿವ ಧಗೆಯಲ್ಲಿ
ಕಳಚಿ ಬಿದ್ದ ಗೂಡು
ಹಕ್ಕಿ ನಿಟ್ಟುಸಿರು,
ಸಾವು, ಸೇಡು ಕೂಗು.
ಹೆಪ್ಪುಗಟ್ಟಿದ ಮೌನ
ಹೆಡೆಯಾಡುವ ಹೊಗೆ
ಜೀವ ಬೇಡುತ್ತದೆ ಇರುಳಿಗೆ
ಹೆಜ್ಜೆ ಹಾಕುವ ಹಗಲು
ಸಂಜೆ ಸರಹೊತ್ತಿನಲ್ಲಿ
ಸತ್ತು ಹೋದವು ಹೂವು,
ಮುಂದುವರಿಯುವುದು...!
Subscribe to:
Posts (Atom)