ಸ್ವಾಗತ

Namaste...!!!ಪ್ರಿಯ ಗೆಳಯ/ತಿಯರೇ ಬ್ಲಾಗ್ ನಲ್ಲಿ ವಿಹರಿಸಿದ ನಂತರ ತಮ್ಮ ಅನಿಸಿಕೆಗಳನ್ನು ಕಮೆಂಟ್ ಮಾಡುವುದುರ ಮೂಲಕ ತಿಳಿಸಿ. ಸಹಾಯ ಮಾಡಿ. ನಿಮ್ಮ ಸ್ನೇಹಿತ.>

Thursday, August 25, 2011

ಸ್ನೇಹ ಅಮರ: ಸದ್ದಿಲ್ಲದೇ ಶುರುವಾದ ಮಳೆಗೆ ಕೈಯೊಡ್ಡಿದಾಗ,ಮುಂಗೈಗೆ ಜಾ...

ಸ್ನೇಹ ಅಮರ:

ಸದ್ದಿಲ್ಲದೇ ಶುರುವಾದ ಮಳೆಗೆ ಕೈಯೊಡ್ಡಿದಾಗ,
ಮುಂಗೈಗೆ ಜಾ...
: ಸದ್ದಿಲ್ಲದೇ ಶುರುವಾದ ಮಳೆಗೆ ಕೈಯೊಡ್ಡಿದಾಗ, ಮುಂಗೈಗೆ ಜಾರಿದ ಆಲಿಕಲ್ಲು ನೀನು; ಆ ತಂಪಾದ ಸ್ಪರ್ಶಹಿತ ಸವಿದ ಕ್ಷಣವನು, ಏನೆಂದು ಬಣ್ಣಿಸಲಿ ನಾನು. ಚುಮು ಚುಮು ಮು...

Saturday, August 13, 2011

ಮೌನದೊಳಗಿನ ಬೆಂಕಿ

ಈ ನೆಲದ ಎದೆಯಲ್ಲಿ ಬೆಂಕಿ
ಉರಿವ ಧಗೆಯಲ್ಲಿ
ಕಳಚಿ ಬಿದ್ದ ಗೂಡು
ಹಕ್ಕಿ ನಿಟ್ಟುಸಿರು,
ಸಾವು, ಸೇಡು ಕೂಗು.


ಹೆಪ್ಪುಗಟ್ಟಿದ ಮೌನ
ಹೆಡೆಯಾಡುವ ಹೊಗೆ
ಜೀವ ಬೇಡುತ್ತದೆ ಇರುಳಿಗೆ
ಹೆಜ್ಜೆ ಹಾಕುವ ಹಗಲು
ಸಂಜೆ ಸರಹೊತ್ತಿನಲ್ಲಿ
ಸತ್ತು ಹೋದವು ಹೂವು,

ಮುಂದುವರಿಯುವುದು...!